ರಾಜ್ಯ ಎಸ್.ಸಿ. ಮೋರ್ಚಾ ಕಾರ್ಯದರ್ಶಿ ರಾವ್ ಬಹದ್ದೂರ್ ಕದಂ, ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್, ಕೆಯುಡಬ್ಲ್ಯುಎಸ್ಎಸ್ಬಿ ನಿರ್ದೇಶಕಿ ದೀಪಾ ಕುಡಚಿ, ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ದಾದಾಗೌಡ ಬಿರಾದಾರ, ಜಿಲ್ಲಾ ಘಟಕದ ಕಾರ್ಯದರ್ಶಿ ಮಹಾಂತೇಶ ವಕ್ಕುಂದ, ನಗರಪಾಲಿಕೆ ಸದಸ್ಯರಾದ ಸಂದೀಪ ಜಿರಗ್ಯಾಳ, ಶ್ರೀಶೈಲ್ ಕಾಂಬ್ಳೆ, ಸವಿತಾ ಕಾಂಬ್ಳೆ, ಮಹದೇವ ರಾಠೋಡ, ರೂಪಾ ಚಿಕ್ಕಲದಿನ್ನಿ, ಶ್ರೇಯಸ್ ನಾಕಾಡಿ, ರೇಷ್ಮಾ ಪಾಟೀಲ, ವೀಣಾ ವಿಜಾಪುರೆ, ಮಹಾನಗರ ಮಾಧ್ಯಮ ಪ್ರಮುಖ ಶರದ ಪಾಟೀಲ ಪಾಲ್ಗೊಂಡಿದ್ದರು.