ಕೇಂದ್ರದಲ್ಲಿ ಎಸ್.ಅರ್. ದೇಶಪಾಂಡೆ (ಸಿ.ಎಸ್.) ಅರ್.ಒ.ಸಿ. ಅನುಸರಣೆ, ಆಶೋಕ ಪರಾಂಜಪೆ (ಸಿ.ಎ) ಲೆಕ್ಕಪತ್ರಗಳು, ಡಾ.ಸಮೀನಾ ನಹೀದ್ ಬೇಗ್ (ಕಾನೂನು) ಹಾಗೂ ಡಾ.ಅತುಲ್ ದೇಶಪಾಂಡೆ, ಡಾ.ಕೀರ್ತಿ ಶಿವಕುಮಾರ್, ಶೈಲಜಾ ಹಿರೇಮಠ, ರಾಹುಲ್ (ಸಿಎಸ್ಆರ್, ಮಾನವ ಸಂಪನ್ಮೂಲ, ಹಣಕಾಸು, ವಿಶ್ಲೇಷಣೆ ಹಾಗೂ ಎನ್ಜಿಒ ಸಂಬಂಧಗಳು) ಅವರು ಕಂಪನಿಗಳಿಗೆ ಸಲಹೆ ನೀಡಲಿದ್ದಾರೆ.