‘ಲೋಕಸಭಾ ಚುನಾವಣೆಯಲ್ಲಿ ನಾನು ಬಿಜೆಪಿ ಪರವಾಗಿ ಕೆಲಸ ಮಾಡಿದ್ದೆ. ಇದರಿಂದ ನಮ್ಮ ಸಮುದಾಯದ ಕೆಲವು ಮುಖಂಡರಿಗೆ ಸಿಟ್ಟು ಬಂದಿತು. ನನ್ನ ಜೊತೆ ಯಾವುದೇ ವ್ಯವಹಾರ ಮಾಡದಂತೆ ಹಾಗೂ ನನ್ನ ಕಿರಾಣಿ ಅಂಗಡಿಯಿಂದ ಯಾವುದೇ ಸಾಮಾನು ಖರೀದಿಸದಂತೆ ಬಹಿಷ್ಕಾರ ಹಾಕಿದ್ದಾರೆ’ ಎಂದು ಮಹಾಂತೇಶ ಕುರಾಡೆ ಸುದ್ದಿಗಾರರಿಗೆ ತಿಳಿಸಿದರು.