ದೇಹವನ್ನು ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಜೆಎನ್ಎಂಸಿಯ ಶರೀರ ರಚನಾ ವಿಭಾಗಕ್ಕೆ ದಾನ ಮಾಡಲಾಯಿತು. ವಿಭಾಗದ ಮುಖ್ಯಸ್ಥ ಡಾ.ಶಿಲ್ಪ ಭೀಮಳ್ಳಿ ಸ್ವೀಕರಿಸಿದರು. ಪ್ರಾಧ್ಯಾಪಕರಾದ ಡಾ.ವಿ.ಎಸ್. ಶಿರೋಳ, ಡಾ.ಎಸ್.ಪಿ. ದೇಸಾಯಿ, ಡಾ.ಆರ್.ಡಿ. ವಿರೂಪಾಕ್ಷಿ, ಡಾ.ಶೀತಲ್ ಪಟ್ಟಣಶೆಟ್ಟಿ, ಡಾ.ಸುಮಾ ಜ್ಞಾನೇಶ, ಡಾ.ಆಶಾ ಎಸ್. ಹಾಗೂ ಡಾ.ಮಹಾಂತೇಶ ರಾಮಣ್ಣವರ ಉಪಸ್ಥಿತರಿದ್ದರು.