ಮಳಿಮಲ್ಲೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ, ಮಹಾಂತೇಶ ಗೋಡಿ ಅಧ್ಯಕ್ಷತೆ ವಹಿಸುವರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಂಗಾರೆವ್ವ ಮಾದರ ಕಾರ್ಯಕ್ರಮ ಉದ್ಘಾಟಿಸುವರು. ಉಪಾಧ್ಯಕ್ಷ ಗುರು ವಾಲಿ, ಗೌಡಪ್ಪ ಸವದತ್ತಿ, ನೇತ್ರ ತಜ್ಞ ಡಾ. ಪೂಜಾ ಬಡಿಗೇರ, ಶಿವಾನಂದ ಬಳಿಗಾರ, ಪಿಡಿಒ ಎ.ಬಿ. ಬಂಗಾರಿ, ಈರಣ್ಣ ಹೊಸಮನಿ, ಬಸವರಾಜ ಕೊಟ್ರಶೆಟ್ಟಿ, ಗುರಪ್ಪ ಶೆಟ್ಟರ್, ಭಾರತಿ ಹಿರೇಮಠ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.