<p><strong>ತೆಲಸಂಗ: </strong>‘ಜೀವನದುದ್ದಕ್ಕೂ ದಾನ ಮಾಡುವ ಮೂಲಕವೇ ಶ್ರೇಷ್ಠತೆ ಕಂಡವರು ನಮಗೆ ಮಾದರಿ ಆಗಬೇಕು. ಹಂಚಿಕೊಂಡು ತಿನ್ನುವವರ ಜೀವನ ನೆಮ್ಮದಿಯಿಂದ ಕೂಡಿರುತ್ತದೆ ಎನ್ನುವುದನ್ನು ನೆನಪಿಡಬೇಕು’ ಎಂದು ಡಾ.ಎಸ್.ಐ. ಇಂಚಗೇರಿ ಹೇಳಿದರು.</p>.<p>ಗ್ರಾಮದಲ್ಲಿಶುಕ್ರವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಶ್ರೀಶೈಲಂ ದಾಸೋಹ ಸೇವಾ ಸಮಿತಿಯ ಚನ್ನಪ್ಪ ದಶಮಾ, ಸಿದ್ದಪ್ಪ ಸಕ್ರಿ, ಮುರಗೇಶ ಸಕ್ರಿ, ಸಂತೋಷ ಬಡಿಗೇರ, ಗೌಡಪ್ಪ ಅನಂತಪೂರ, ಅಪ್ಪು ಮೆಣಸಂಗಿ, ದಾನಪ್ಪ ಕರ್ಣಿ, ಗೀರೀಶ ಸಕ್ರಿ ಅವರನ್ನು ಸತ್ಕರಿಸಿದರು.</p>.<p>‘ಜೀವನ ಕೇವಲ ಪಡೆಯುವುದಕ್ಕಲ್ಲ. ಪಡೆದಿದ್ದನ್ನು ಸದ್ವಿನಿಯೋಗ ಮಾಡುವುದಕ್ಕಾಗಿಯೂ ಇದೆ ಎನ್ನುವ ಸತ್ಯವನ್ನು ಎಲ್ಲರೂ ತಿಳಿದು ನಡೆಯಬೇಕು’ ಎಂದರು.</p>.<p>ನಿವೃತ್ತ ಸೈನಿಕರಾದ ಬಸವರಾಜ ರೊಟ್ಟಿ, ಅಮಸಿದ್ದ ಟೋಪಣಗೋಳ, ಶಿವಯೋಗಿ ಹತ್ತಿ, ಮಲ್ಲಪ್ಪ ವಮನಸ್, ಬಸು ಗಂಗಾಧರ, ಪಂಡೀತ ಗೊರವ, ಪ್ರಭು ಕುಂಬಾರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಲಸಂಗ: </strong>‘ಜೀವನದುದ್ದಕ್ಕೂ ದಾನ ಮಾಡುವ ಮೂಲಕವೇ ಶ್ರೇಷ್ಠತೆ ಕಂಡವರು ನಮಗೆ ಮಾದರಿ ಆಗಬೇಕು. ಹಂಚಿಕೊಂಡು ತಿನ್ನುವವರ ಜೀವನ ನೆಮ್ಮದಿಯಿಂದ ಕೂಡಿರುತ್ತದೆ ಎನ್ನುವುದನ್ನು ನೆನಪಿಡಬೇಕು’ ಎಂದು ಡಾ.ಎಸ್.ಐ. ಇಂಚಗೇರಿ ಹೇಳಿದರು.</p>.<p>ಗ್ರಾಮದಲ್ಲಿಶುಕ್ರವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಶ್ರೀಶೈಲಂ ದಾಸೋಹ ಸೇವಾ ಸಮಿತಿಯ ಚನ್ನಪ್ಪ ದಶಮಾ, ಸಿದ್ದಪ್ಪ ಸಕ್ರಿ, ಮುರಗೇಶ ಸಕ್ರಿ, ಸಂತೋಷ ಬಡಿಗೇರ, ಗೌಡಪ್ಪ ಅನಂತಪೂರ, ಅಪ್ಪು ಮೆಣಸಂಗಿ, ದಾನಪ್ಪ ಕರ್ಣಿ, ಗೀರೀಶ ಸಕ್ರಿ ಅವರನ್ನು ಸತ್ಕರಿಸಿದರು.</p>.<p>‘ಜೀವನ ಕೇವಲ ಪಡೆಯುವುದಕ್ಕಲ್ಲ. ಪಡೆದಿದ್ದನ್ನು ಸದ್ವಿನಿಯೋಗ ಮಾಡುವುದಕ್ಕಾಗಿಯೂ ಇದೆ ಎನ್ನುವ ಸತ್ಯವನ್ನು ಎಲ್ಲರೂ ತಿಳಿದು ನಡೆಯಬೇಕು’ ಎಂದರು.</p>.<p>ನಿವೃತ್ತ ಸೈನಿಕರಾದ ಬಸವರಾಜ ರೊಟ್ಟಿ, ಅಮಸಿದ್ದ ಟೋಪಣಗೋಳ, ಶಿವಯೋಗಿ ಹತ್ತಿ, ಮಲ್ಲಪ್ಪ ವಮನಸ್, ಬಸು ಗಂಗಾಧರ, ಪಂಡೀತ ಗೊರವ, ಪ್ರಭು ಕುಂಬಾರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>