ಖಾನಾಪುರ ತಾಲ್ಲೂಕಿನ ಅರಣ್ಯದಲ್ಲಿ ಹಾನಿಗೀಡಾಗಿದ್ದ ವಿದ್ಯುತ್ ಕಂಬದ ದುರಸ್ತಿ ಕಾರ್ಯದಲ್ಲಿ ತೊಡಗಿದ ಹೆಸ್ಕಾಂ ಸಿಬ್ಬಂದಿ
ಮಳೆ ಪ್ರವಾಹದಿಂದ ವಿದ್ಯುತ್ ಪರಿಕರಗಳಿಗೆ ಆಗಿರುವ ಹಾನಿಯ ವಿವರವನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ್ದೇವೆ. ನಮ್ಮ ಬಳಿ ಇರುವ ಅನುದಾನ ಬಳಸಿಕೊಂಡು ದುರಸ್ತಿ ಕಾರ್ಯ ನಡೆಸುತ್ತಿದ್ದೇವೆ
–ಪ್ರವೀಣಕುಮಾರ ಚಿಕ್ಕಾಡೆ ಅಧೀಕ್ಷಕ ಎಂಜಿನಿಯರ್ ಹೆಸ್ಕಾಂ ಬೆಳಗಾವಿ