ಪ್ರಾಚಾರ್ಯ ಕೆ.ಎಸ್. ಮಾರಾಪುರ ಪ್ರಾಸ್ತಾವಿಕ ಮಾತನಾಡಿದರು. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಿ.ಆರ್. ಕಮತೆ, ವೈ.ಆರ್. ಕರಬನ್ನವರ, ಪಟ್ಟಣ ಪಂಚಾಯ್ತಿ ಸದಸ್ಯ ಬಿ.ಎಸ್. ಹೊಸಮನಿ, ಮಾರುತಿ ಕರಬನ್ನವರ, ಶಂಕರ ದಳವಾಯಿ, ದುಂಡಪ್ಪ ಪಡದಲ್ಲಿ, ಮುತ್ತಪ್ಪ ಮುತ್ತನ್ನವರ, ಸಿದ್ದಪ್ಪ ಗೋಟೂರ, ಶಿವಾಜಿ ಯಡ್ರಾಂವಿ ಇದ್ದರು.