ಚುನಾಯಿತರಾದ ನಿರ್ದೇಶಕರು: ಪ್ರಸಾದ ಕುಲಕರ್ಣಿ (ಸಾಂಖ್ಯಿಕ ಇಲಾಖೆ), ಪಿ.ಬಿ. ಶೇಡಬಾಳ (ಭೂ ಮತ್ತು ಗಣಿ ವಿಜ್ಞಾನ), ಮಹಾಂತೇಶ ಪುಡಕಲಕಟ್ಟಿ (ಎನ್ಸಿಸಿ), ನಾಗಪ್ಪ ನಾಗಲೋಟಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ), ಕಿರಣ ಸಾವಂತನವರ, ರಾಜಕುಮಾರ ಕಾಂಬಳೆ, ಮಂಜುನಾಥ ಬೀಸನ್ನಳ್ಳಿ (ಆರೋಗ್ಯ ಇಲಾಖೆ), ಮನೋಜಗೌಡ ಎಸ್., ರಾಜು ಮಹೇಂದ್ರಕರ (ಕೃಷಿ), ಮಹಾಂತೇಶ ಸಜ್ಜನ (ಸಹಕಾರ), ಶಿವರಾಜ್ ಮಾವಿನಕಟ್ಟಿ (ಅಬಕಾರಿ), ವಿಶ್ವನಾಥ ಹುಣಶಿಕಟ್ಟಿ (ಅರಣ್ಯ), ನಾರಾಯಣ ಪುರ (ಶಿಕ್ಷಣ), ಮಹಾಂತೇಶ ಎಂ. (ಪೊಲೀಸ್) ಹಾಗೂ ಗುರು ಹಿರೇಮಠ (ಕೆಜಿಇಡಿ).