ಸಾನ್ನಿಧ್ಯವನ್ನು ಬೀರನಹೊಳಿಯ ಚಿದಾನಂದ ಸ್ವಾಮೀಜಿವಹಿಸುವರು. ಕಿರುತೆರೆ ಕಲಾವಿದೆ ಮಾಲತಿಶ್ರೀ ಮೈಸೂರ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಸಾಹಿತಿ ಡಾ. ಲಕ್ಷ್ಮಣ ಚೌರಿ ಅಧ್ಯಕ್ಷತೆವಹಿಸುವರು. ಪ್ರೊ. ಎಂ.ಬಿ. ಬಳಿಗಾರ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಬಾಲಶೇಖರ ಬಂದಿ, ಅಶೋಕ ಲಗಮಪ್ಪಗೋಳ, ಈಶ್ವರಚಂದ್ರ ಬೆಟಗೇರಿ, ರುಕ್ಮವ್ವ ಹೊರಟ್ಟಿ, ವೈ.ಬಿ. ಪಾಟೀಲ, ಶಂಕರ ಕ್ಯಾಸ್ತಿ ಭಾಗವಹಿಸುವರು. ಕಲಾವಿದರಿಗೆ ಸನ್ಮಾನ ಮತ್ತು ಜಾನಪದ ಕಲಾ ವೈಭವ ಇರುವುದು ಎಂದು ಅಧ್ಯಕ್ಷರಾದ ಜಯಾನಂದ ಮಾದರ ಮತ್ತು ಡಾ. ಮಹಾದೇವ ಪೋತರಾಜ ತಿಳಿಸಿದ್ದಾರೆ.