‘ಜೀಜಾಮಾತಾ ವೃತ್ತದ ಬಳಿ ಸೋಮವಾರ ಘಟನೆ ನಡೆದಿದೆ. ‘ದೋಷಪೂರಿತ ನಂಬರ್ ಪ್ಲೇಟ್’ ಎಂದು ನಮೂದಿಸಿ ದಂಡ ವಿಧಿಸಲಾಗಿದೆ. ನೂರಾರು ಮರಾಠಿ ಯುವಕರು ಕರ್ನಾಟಕ ಮತ್ತು ಕನ್ನಡಿಗರನ್ನು ಕೆಣಕುವ, ಕರ್ನಾಟಕ ವಿರೋಧಿ ಸಂಘಟನೆಗಳ ಘೋಷಣೆಗಳನ್ನು ದ್ವಿಚಕ್ರವಾಹನ ಮತ್ತು ಕಾರುಗಳ ಮೇಲೆ ಬರೆಸಿಕೊಂಡು ರಾಜಾರೋಷವಾಗಿ ಓಡಾಡುತ್ತಿದ್ದಾರೆ' ಎಂದುಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದ್ದಾರೆ