ಕಾಂಗ್ರೆಸ್ಗೆ ಮತ ನೀಡಿ ನನ್ನನ್ನು ಗೆಲ್ಲಿಸಿದ್ದಾರೆ. ಸ್ವಾಭಿಮಾನ ಎತ್ತಿ ಹಿಡಿದಿದ್ದಾರೆ. ಅವರ ನಿರೀಕ್ಷೆಯಂತೆ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಉದ್ಯೋಗ ಸೃಷ್ಟಿ ನೀರಾವರಿ ಕ್ಷೇತ್ರದ ಸಬಲೀಕರಣಕ್ಕೆ ಒತ್ತು ಕೊಡುತ್ತೇನೆ
-ಅಶೋಕ ಪಟ್ಟಣ ಶಾಸಕ ರಾಮದುರ್ಗ
ನಾನು ಗೆಲ್ಲಲು ಸಾಕಷ್ಟು ಅವಕಾಶಗಳು ಇದ್ದವು. ಆದರೆ ನಮ್ಮದೇ ಪಕ್ಷದವರು ಕುತಂತ್ರ ಮಾಡಿದರು. ಈ ಬಗ್ಗೆ ಪಕ್ಷದ ಹೈಕಮಾಂಡ್ ಮುಂದೆ ಎಲ್ಲ ವಿವರ ನೀಡುತ್ತೇನೆ.