ಕೋವಿಡ್ ಭೀತಿ ನಡುವೆಯೂ ಏಳುಕೊಳ್ಳದ ನಾಡಿನಲ್ಲಿ ನವರಾತ್ರಿ ಉತ್ಸವ ಸಡಗರದಿಂದ ನಡೆಯುತ್ತಿದೆ. ಕರ್ನಾಟಕದೊಂದಿಗೆ, ಗೋವಾ, ತಮಿಳನಾಡು, ಆಂಧ್ರ ಮತ್ತು ನೆರೆಯ ಮಹಾತಾಷ್ಟ್ರದಿಂದಲೂ ಭಕ್ತರು ಯಲ್ಲಮ್ಮನ ಸನ್ನಿಧಿಗೆ ಬಂದು ದರ್ಶನಾಶೀರ್ವಾದ ಪಡೆಯುತ್ತಿದ್ದಾರೆ. ಹಲವು ಭಕ್ತರು ಭಾನುವಾರ ರಾತ್ರಿಯೇ ಯಲ್ಲಮ್ಮನಗುಡ್ಡಕ್ಕೆ ಬಂದಿದ್ದರು.