ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಮುಖಂಡ ಎಂ.ಎ.ರಂಗಸ್ವಾಮಿ, ಮುಖಂಡರಾದ ಸಿ.ವಿ.ರಾಜಪ್ಪ, ಎಚ್.ಎಸ್.ವಿಜಯಕುಮಾರ್, ಜೆ.ಎಂ.ರಾಮಚಂದ್ರ, ಎಚ್.ಎಸ್.ಶ್ರೀಕಂಠಯ್ಯ, ಎಂ.ಕೆ. ಮಂಜೇಗೌಡ, ಮಂಜುನಾಥ್, ಎಂ. ಶಂಕರ್, ಬಷೀರ್, ಎಚ್.ಎಂ.ಜಯರಾಂ ಮಾತನಾಡಿದರು. ಮುಖಂಡರಾದ ದೇವಮ್ಮ, ಎಚ್.ಎಂ.ಪ್ರಮೀಳಾ, ಪುಟ್ಟಸ್ವಾಮಿ, ಎಚ್.ಜೆ.ಕಿರಣ್ ಈ ಸಂದರ್ಭದಲ್ಲಿ ಇದ್ದರು.