ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅವಿನಾಶ ನಾಯಿಕ, ಯುವ ಘಟಕದ ಅಧ್ಯಕ್ಷ ಪರಶುರಾಮ ನಂದೇಶ್ವರ, ಮುಖಂಡರಾದ ಪ್ರಕಾಶ ಕುಮಠಳ್ಳಿ, ಧರೆಪ್ಪ ಠಕ್ಕಣ್ಣವರ, ಶಿವು ಸಿಂಧೂರ, ಬಸನಗೌಡ ಪಾಟೀಲ, ರವಿ ಪೂಜಾರಿ, ಮಲ್ಲಪ್ಪ ಹಂಚಿನಾಳ, ಗುರು ಆಜೂರ, ಚಿದಾನಂದ ಪಾಟೀಲ, ಮಲ್ಲಿಕಾರ್ಜುನ ಅಂದಾನಿ, ಸುನೀಲ ಕೆಂಚನ್ನವರ ಪಾಲ್ಗೊಂಡಿದ್ದರು.