ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರಾಜಕಾರಣ ದಿಕ್ಕು ಬದಲಾಯಿಸಿದ ಪ್ರಧಾನಿ ನರೇಂದ್ರ ಮೋದಿ: ಜೆ.ಪಿ. ನಡ್ಡಾ

Published : 5 ಮಾರ್ಚ್ 2024, 15:36 IST
Last Updated : 5 ಮಾರ್ಚ್ 2024, 15:36 IST
ಫಾಲೋ ಮಾಡಿ
Comments
ಪ್ರಬುದ್ಧರೂ ಮೌನ
‍ಬೆಳಗಾವಿಯಲ್ಲಿ ‘ಪ್ರಬುದ್ಧರೊಂದಿಗೆ ಸಂವಾದ’ ಮಾಡಲು ಜೆ.‍‍‍ಪಿ. ನಡ್ಡಾ ಆಗಮಿಸಿದ್ದರು. ಜಿಲ್ಲೆಯ ಮೂಲೆಮೂಲೆಯಿಂದ ಬಂದ ಪ್ರಬುದ್ಧರು ಇಲ್ಲಿನ ಜೀರಗೆ ಭವನದಲ್ಲಿ ಕಿಕ್ಕಿರಿದು ಸೇರಿದ್ದರು. ಆದರೆ, ಜೆ.ಪಿ. ನಡ್ಡಾ ಯಾರಿಗೂ ಸಂವಾದ ಮಾಡಲು ಅವಕಾಶ ಕೊಡಲಿಲ್ಲ. ತಾವೊಬ್ಬರೇ ಸಾಧನೆಗಳನ್ನು ಹೇಳಿಕೊಂಡು ಭಾಷಣ ಮುಗಿಸಿದರು. ಇದರಿಂದ ಪ್ರಬುದ್ಧರೆಲ್ಲ ಮೌನವಾಗಿಯೇ ಮರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT