ಬೆಳಗಾವಿ |ಅಧಿವೇಶನಕ್ಕೆ ಸಿದ್ಧತೆ: ಜೆಸಿಬಿ ಬಳಸಿ ಅಪಾರ ಹುಲ್ಲು ನಾಶ, ರೈತರ ಆಕ್ರೋಶ
ಸಂತೋಷ ಈ. ಚಿನಗುಡಿ
Published : 24 ನವೆಂಬರ್ 2023, 6:54 IST
Last Updated : 24 ನವೆಂಬರ್ 2023, 6:54 IST
ಫಾಲೋ ಮಾಡಿ
Comments
ಸೌಧ ಕಟ್ಟುವ ಮುನ್ನ ಇದೇ ಗುಡ್ಡದಲ್ಲಿ ನಮ್ಮ ದನಗಳು ಮೇಯುತ್ತಿದ್ದವು. ಈಗ ಮೇಯಿಸಲು ಜಾಗವಿಲ್ಲ. ನಮ್ಮ ಭೂಮಿ ಕೂಡ ಸೌಧಕ್ಕೆ ಕೊಟ್ಟಿದ್ದೇವೆ. ಈಗ ಹುಲ್ಲನ್ನೂ ಸುಟ್ಟುಹಾಕಿದ್ದು ಬೇಸರ ತಂದಿದೆ
ಸುರೇಶ ಮರ್ಯಾಕಾಚೆ ಹಲಗಾ ಗ್ರಾಮದ ರೈತ
ಸುವರ್ಣ ಸೌಧ ಕಟ್ಟಲು ಜಾಗ ನೀಡಿದ ಹಲಗಾ– ಬಸ್ತವಾಡ ಗ್ರಾಮಗಳ ರೈತರಿಗೆ ಹುಲ್ಲು ಕೊಯ್ಯಲು ಅವಕಾಶ ನೀಡಬೇಕಿತ್ತು. ಅದನ್ನು ನಾಶ ಮಾಡಿದ್ದು ಖಂಡನೀಯ
ಪ್ರಕಾಶ ನಾಯಿಕ ರೈತ ಮುಖಂಡ
ಸುವರ್ಣ ವಿಧಾನಸೌಧದ ಸುತ್ತ ಬೆಳೆದ ಹುಲ್ಲನ್ನು ಕತ್ತರಿಸಿಕೊಳ್ಳದಂತೆ ನಿರ್ಬಂಧ ಹೇರಿಲ್ಲ. ಯಾರು ಬೇಕಾದರೂ ಒಯ್ಯಬಹುದು. ಬರುವ ವರ್ಷದಿಂದ ಮುಂಚಿತವಾಗಿಯೇ ಅನುಮತಿಸಲಾಗುವುದು
ನಿತೇಶ್ ಪಾಟೀಲ ಜಿಲ್ಲಾಧಿಕಾರಿ
ಇದು ಜೊಂಡು (ಖಡ್ಡ) ಹುಲ್ಲು. ದನಗಳು ತಿನ್ನುವುದಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಅದು ತಪ್ಪು ತಿಳಿವಳಿಕೆ. ಹಿಂಡುವ ದನಗಳಿಗೆ ಪೌಷ್ಟಿಕ ಆಹಾರವಿದು