<p><strong>ರಾಮದುರ್ಗ</strong>: ನಿವೃತ್ತ ಅರಣ್ಯಾಧಿಕಾರಿ ಸಿ.ಬಿ. ಪಾಟೀಲ ಅವರು ತಾಲ್ಲೂಕಿನ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿ ಆಯ್ಕೆಗೊಂಡರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಮಾಜದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಸಂಘಟನೆ ಮಾಡುವೆ. ಸಮಾಜದ ಹಿತರಕ್ಷಣೆಗೆ ಬದ್ಧವಾಗಿರುವೆ. ಸಮಾಜದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪುನರಾರಂಭ ಮಾಡಲಾಗುವುದು’ ಎಂದರು. </p>.<p>ಪದಾಧಿಕಾರಿಗಳ ಆಯ್ಕೆ: ಕಾರ್ಯದರ್ಶಿ–ಮಂಜುನಾಥ ನವಲಗುಂದ, ಉಪಾಧ್ಯಕ್ಷರು– ಜಿ.ಎಚ್. ಪಾಟೀಲ, ಬಾಳು ಹೊಸಮನಿ, ಬಿ.ಎನ್. ಮಾದನ್ನವರ, ಆನಂದ ಕುದರಿ, ಈರಣ್ಣಸುರೇಶ ಸಿದ್ನಾಳ, ಭೀಮಣ್ಣ ಬೂದಿ, ಯುವ ಘಟಕದ ಅಧ್ಯಕ್ಷ–ಬಸವರಾಜ ಮಹಾಂತೇಶ ಕೊಪ್ಪದ, ಕಾರ್ಯಾಧ್ಯಕ್ಷ– ಹಣಮಂತ ಕೋಟಗಿ, ಕಾರ್ಯದರ್ಶಿ–ಬಿ.ಎಸ್. ಪಾಟೀಲ ಅವರನ್ನುಆಯ್ಕೆ ಮಾಡಲಾಯಿತು.</p>.<p>ವೈ.ಎಚ್. ಪಾಟೀಲ, ಪಿ.ಎಫ್. ಪಾಟೀಲ, ಪರುತಗೌಡ ಪಾಟೀಲ, ಮಾರುತಿ ಕೊಪ್ಪದ, ಬಿ.ಎಸ್. ಬೆಳವಣಕಿ, ಶಿವಪ್ಪ ಮೇಟಿ, ಎನ್.ಬಿ. ದಂಡಿನದುರ್ಗಿ, ಜಿ.ವಿ. ನಾಡಗೌಡ್ರ ಮಾತನಾಡಿದರು. ವೀರರಾಣಿ ಚನ್ನಮ್ಮ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಬಿ.ಎಫ್. ಬಸಿಡೋಣಿ, ಶಾಸನಗೌಡ ಪಾಟೀಲ, ಐ.ಎಸ್. ಹರನಟ್ಟಿ, ಮಹಾದೇವಪ್ಪ ಮದಕಟ್ಟಿ, ಬಾಳಪ್ಪ ಹಂಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮದುರ್ಗ</strong>: ನಿವೃತ್ತ ಅರಣ್ಯಾಧಿಕಾರಿ ಸಿ.ಬಿ. ಪಾಟೀಲ ಅವರು ತಾಲ್ಲೂಕಿನ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿ ಆಯ್ಕೆಗೊಂಡರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಮಾಜದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಸಂಘಟನೆ ಮಾಡುವೆ. ಸಮಾಜದ ಹಿತರಕ್ಷಣೆಗೆ ಬದ್ಧವಾಗಿರುವೆ. ಸಮಾಜದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪುನರಾರಂಭ ಮಾಡಲಾಗುವುದು’ ಎಂದರು. </p>.<p>ಪದಾಧಿಕಾರಿಗಳ ಆಯ್ಕೆ: ಕಾರ್ಯದರ್ಶಿ–ಮಂಜುನಾಥ ನವಲಗುಂದ, ಉಪಾಧ್ಯಕ್ಷರು– ಜಿ.ಎಚ್. ಪಾಟೀಲ, ಬಾಳು ಹೊಸಮನಿ, ಬಿ.ಎನ್. ಮಾದನ್ನವರ, ಆನಂದ ಕುದರಿ, ಈರಣ್ಣಸುರೇಶ ಸಿದ್ನಾಳ, ಭೀಮಣ್ಣ ಬೂದಿ, ಯುವ ಘಟಕದ ಅಧ್ಯಕ್ಷ–ಬಸವರಾಜ ಮಹಾಂತೇಶ ಕೊಪ್ಪದ, ಕಾರ್ಯಾಧ್ಯಕ್ಷ– ಹಣಮಂತ ಕೋಟಗಿ, ಕಾರ್ಯದರ್ಶಿ–ಬಿ.ಎಸ್. ಪಾಟೀಲ ಅವರನ್ನುಆಯ್ಕೆ ಮಾಡಲಾಯಿತು.</p>.<p>ವೈ.ಎಚ್. ಪಾಟೀಲ, ಪಿ.ಎಫ್. ಪಾಟೀಲ, ಪರುತಗೌಡ ಪಾಟೀಲ, ಮಾರುತಿ ಕೊಪ್ಪದ, ಬಿ.ಎಸ್. ಬೆಳವಣಕಿ, ಶಿವಪ್ಪ ಮೇಟಿ, ಎನ್.ಬಿ. ದಂಡಿನದುರ್ಗಿ, ಜಿ.ವಿ. ನಾಡಗೌಡ್ರ ಮಾತನಾಡಿದರು. ವೀರರಾಣಿ ಚನ್ನಮ್ಮ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಬಿ.ಎಫ್. ಬಸಿಡೋಣಿ, ಶಾಸನಗೌಡ ಪಾಟೀಲ, ಐ.ಎಸ್. ಹರನಟ್ಟಿ, ಮಹಾದೇವಪ್ಪ ಮದಕಟ್ಟಿ, ಬಾಳಪ್ಪ ಹಂಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>