ಟಿಎಚ್ಒ ಉದಯ ಕುಡಚಿ, ಎಡಿಎಚ್ ತಾತ್ಯಾಸಾಬ ನಾಂದಣಿ, ನಿರ್ಮಲಾ ಕುರಬೇಟ, ಅನಿಲ್ ಕರೋಶಿ, ಎಪಿಪಿ ಶೇಖರ್ ಭಡಗಾಂವೆ, ವಕೀಲ ಸಂಘದ ಉಪಾಧ್ಯಕ್ಷ ಬಸವರಾಜ ಜಿನರಾಳಿ, ಕಾರ್ಯದರ್ಶಿ ಎಸ್.ಜಿ.ನದಾಫ್, ಜಂಟಿ ಕಾರ್ಯದರ್ಶಿ ವಿಠ್ಠಲ್ ಘಸ್ತಿ, ಖಜಾಂಚಿ ಅಂಬರೀಶ ಬಾಗೇವಾಡಿ, ಮಹಿಳಾ ಪ್ರತಿನಿಧಿ ಅನಿತಾ ಕುಲಕರ್ಣಿ, ವಕೀಲ ಎಸ್.ಎಸ್.ಜಿರಳಿ ಇದ್ದರು.