ಪ್ರಮುಖರಾದ ಪ್ರಕಾಶ್ ಕಾರಂತ, ಅಲ್ಫೋನ್ಸ್ ಮಿನೇಜಸ್, ಉಮೇಶ್ ಬೋಳಂತೂರು, ಅಲ್ಬರ್ಟ್ ಮಿನೇಜಸ್, ಲಕ್ಷ್ಮಣ ಕಲ್ಯಾಣಾಗ್ರಹಾರ, ಗಾಯತ್ರಿ, ರವೀಂದ್ರ ಸಪಲ್ಯ, ಕೃಷ್ಣಪ್ಪ ನಾಟಿ, ವಿಶ್ವನಾಥ ಕೊಡಂಗೆಕೋಡಿ, ರಮೇಶ ಬೋರುಗಡೆ, ಭರತ್ರಾಜ್, ದಿವಾಕರ, ಸುಂದರ ಏಳಬೆ, ಥೋಮಸ್ ಲಾರೆನ್ಸ್, ವಸಂತ ಶೆಟ್ಟಿ, ಸುಂದರ ಮಡಿವಾಳ, ಮಾಧವ ಕರ್ಬೆಟ್ಟು, ಯೋಗೀಶ್ ಪಣೋಲಿಬೈಲು, ಪ್ರವೀಣ್, ಅರುಣ ಶೆಟ್ಟಿ, ದೇಜಪ್ಪ, ರಾಜೇಶ್, ಕೇಶವ ಶಾಂತಿ, ಮೋನಪ್ಪ ಪೂಜಾರಿ, ಸಂಜೀವ ಸಪಲ್ಯ ಉಪಸ್ಥಿತರಿದ್ದರು.