‘ಸರ್ವಿಸ್ ರಸ್ತೆಯ ವ್ಯಥೆ ಈ ರೀತಿಯಾಗಿದ್ದರೆ, ಎಂ.ಕೆ. ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಬಳಿ ಸರ್ವಿಸ್ ರಸ್ತೆಯಲ್ಲೇ ನೀರು ನಿಲ್ಲುತ್ತದೆ. ಹಿಂದೊಮ್ಮೆ ಈ ರಸ್ತೆ ಅರಿಯದೇ ಪ್ರವಾಸಿ ಬಸ್ ಹೋಗಿ ಮಧ್ಯೆ ಸಿಲುಕಿತ್ತು. ಹೆಚ್ಚಿನ ಅನಾಹುತ ಸಂಭವಿಸಿರಲಿಲ್ಲ’ ಎನ್ನುತ್ತಾರೆ ದಾಸ್ತಿಕೊಪ್ಪ ಗ್ರಾಮದ ಶಿವಕುಮಾರ ದೇವರಕೊಂಡಮಠ.