ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದ ಮಾತನಾಡಿ, ಆಶ್ರಮದಲ್ಲಿ 20 ಹಾಗೂ 21ರಂದು ಸಂಜೆ 6.30ರಿಂದ 8.30ರವರೆಗೆ ಭಜನೆಗಳನ್ನು ಆಯೋಜಿಸಲಾಗಿದೆ. 27ರಂದು ಸಂಜೆ ಸಂಜಯ ದೇಶಪಾಂಡೆ ಅವರಿಂದ ಸಿತಾರ ವಾದನ, 28ರಂದು ಸಂಜೆ ಬಾಲಚಂದ್ರ ನಾಕೋಡ ಅವರು ಹಿಂದೂಸ್ಥಾನಿ ಗಾಯನ ಪ್ರಸ್ತುತ ಪಡಿಸಲಿದ್ದಾರೆ ಎಂದು ಹೇಳಿದರು.