ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಬುಟಾಳಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಪೂರ, ಗುತ್ತಿಗೆದಾರ ಬಾಹುಸಾಹೇಬ ಜಾಧವ, ಮುಖಂಡರಾದ ಅರುಣ ಯಲಗುದ್ರಿ, ಶಿವರುದ್ರಪ್ಪ ಘೂಳಪ್ಪನವರ, ಐ.ಜಿ. ಬಿರಾದಾರ, ಎ.ಜಿ. ಹಳ್ಳಿ, ರಾಮು ಗಾಡಿವಡ್ಡರ, ಎಸ್.ಎಸ್. ಜಾಬಗೌಡರ, ವಿಜಯಗೌಡ ಪಾಟೀಲ, ವಿನಾಯಕ ದೇಸಾಯಿ, ಆರ್.ಎಂ. ಪಾಟೀಲ, ಸಂಗಪ್ಪ ಮಾಯನಟ್ಟಿ, ರಾಜು ಮರಡಿ ಇದ್ದರು.