ದೇವಸ್ಥಾನ ವೈವಸ್ಥಾಪನಾ ಸಮಿತಿ ಸದಸ್ಯರಾದ ವೈ.ವೈ. ಕಾಳಪ್ಪನವರ, ಕೋಳಪ್ಪಗೌಡ ಗಂದಿಗವಾಡ, ದೇವಸ್ಥಾನ ಅಧೀಕ್ಷಕಿ ನಾಗರತ್ನಾ ಚೋಳಿನ, ಧಾರ್ಮಿಕದತ್ತಿ ಸಹಾಯಕ ಆಯುಕ್ತ ಬಸವರಾಜ ಜೀರಗ್ಯಾಳ, ಬಾಳೇಶ ಅಬ್ಬಾಯಿ, ಶೀತಲ ಕಡಟ್ಟಿ, ಕೆನರಾ ಬ್ಯಾಂಕ್ ಮ್ಯಾನೇಜರ್ ಚಾಣಾಕ್ಷ ನವಲಕರ, ಅಲ್ಲಮಪ್ರಭು ಪ್ರಭುನವರ, ಎಸ್.ಆರ್. ಸವದತ್ತಿ, ಎಸ್.ಎಲ್. ಯಲಿಗಾರ, ಎ.ವಿ. ಮೂಳ್ಳೂರ, ಎಂ.ಪಿ. ಧ್ಯಾಮನಗೌಡರ, ಪ್ರಕಾಶ ಪ್ರಭುನವರ, ಡಿ.ಆರ್. ಚವ್ಹಾಣ, ಸಿ.ಎನ್. ಕುಲಕರ್ಣಿ, ಸದನಂದ ಈಟಿ, ರಾಜು ಬೆಳವಡಿ, ವಿ.ಆರ್. ನೀಲಗುಂದ, ಪ್ರಭು ಹಂಜಗಿ, ಅನಿಲ ಗುಡಿಮನಿ, ಮಲ್ಲಯ್ಯ ತೋರಗಲ್ಲಮಠ, ಪಂಡಿತ ಯಡೂರಯ್ಯ, ಪಿ.ರಾಜಶೇಖರ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.