ಗಡಿಭಾಗದ ಪ್ರದೇಶಗಳನ್ನು ದ್ರೌಪದಿ ರೂಪದಲ್ಲಿ, ಪಗಡೆ ಆಟದಲ್ಲಿ ಸೋತ ಪಾಂಡವರ ರೂಪದಲ್ಲಿ ಮಹಾರಾಷ್ಟ್ರವನ್ನು, ವಸ್ತ್ರಾಪಹರಣ ಮಾಡುವ ದುಶ್ಯಾಸನ ರೂಪದಲ್ಲಿ ಕರ್ನಾಟಕವನ್ನು ಹಾಗೂ ಅಸಹಾಯಕನಾದ ಭೀಷ್ಮನ ರೂಪದಲ್ಲಿ ಕೇಂದ್ರ ಸರ್ಕಾರವನ್ನು ಚಿತ್ರಿಸಲಾಗಿದ್ದು, ಕೃಷ್ಣನ ಅವತಾರದಲ್ಲಿ ಯಾರು ಬರಲಿದ್ದಾರೆ ಎಂದೂ ಮರಾಠಿಯಲ್ಲಿ ಪ್ರಶ್ನಿಸಲಾಗಿದೆ.