ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಸುಖದೇವಿ ತಿಪ್ಪನಾಯಕ,ಜಿಲ್ಲಾ ಪಂಚಾಯ್ತಿ ಸದಸ್ಯೆ ಅನಸೂಯಾ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ, ಸುರೇಶ್ ವಂಟಮೂರಿ, ಮಧುಕರ ನಲವಡೆ, ನೇಮಣ್ಣ ಮಗದುಮ್ಮ, ಕುಮಾರ ಮಗದುಮ್ಮ, ರಾಜು ಸಂಸುದ್ದಿ, ಎಇಇ ಅಜೀತ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಚೆನ್ನಯ್ಯನವರ, ಬಸು ಗಂಗನ್ನವರ ಉಪಸ್ಥಿತರಿದ್ದರು. ಅರ್ಜುನ ದೊಡಮನಿ ಸ್ವಾಗತಿಸಿದರು. ಶಂಕರ ತಿಪ್ಪನಾಯಕ ನಿರೂಪಿಸಿ ವಂದಿಸಿದರು.