ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಉಪಾಧ್ಯಕ್ಷ ಶ್ರೀಶೈಲ ಯಡಳ್ಳಿ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಬಸನಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪರ್ವತಗೌಡ ಪಾಟೀಲ, ಉಪಾಧ್ಯಕ್ಷ ಭಾರತಿ ಇಳಿಗೇರ, ಜಾನಪದ ಕಲಾವಿದ ಸಿ.ಕೆ. ಮೆಕ್ಕೇದ, ಗಜದಂಡ ಸುತಗಟ್ಟಿ, ಸಂಗಣ್ಣ ಭದ್ರಶೆಟ್ಟಿ, ಕೆ.ಬಿ. ಕೋಟಗಿ, ನಿವೃತ್ತ ಮುಖ್ಯಶಿಕ್ಷಕ ಜೆ.ವಿ. ಹಿರೇಮಠ, ಉಪನ್ಯಾಸಕ ಎಂ. ಹುಕ್ಕೇರಕರ. ಬಿ.ಎಂ. ಕೊಳವಿ, ಎಚ್.ಆರ್. ಪಾಟೀಲ, ಎ.ಎಲ್. ಮಜ್ಜಗಿ, ಆರ್.ಬಿ. ಹುನಗುಂದ, ಜೆ.ಎಂ. ಚೊಳಖೆ, ನಂದಿನಿ ಎಂ. ಇದ್ದರು. ಉಪನ್ಯಾಸಕ ಬಸವರಾಜ ಪುರಾಣಿಕಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎನ್. ಕರ್ಕಿ ನಿರೂಪಿಸಿದರು. ಶಿಬಿರಾಧಿಕಾರಿ ಬಿ.ಸಿ. ಅಡಕಿ ಸ್ವಾಗತಿಸಿದರು. ಬಿ.ಎಫ್. ಕುರಿ ವಂದಿಸಿದರು.