ಭಾಗವತರಾಗಿ ಕಾವ್ಯಶ್ರೀ ನಾಯಕ್, ಮದ್ದಳೆಯಲ್ಲಿ ಶ್ರೀಪತಿ ನಾಯಕ್, ಚಂಡೆಯಲ್ಲಿ ರಾಮಕೃಷ್ಣ ಕಾಮತ್, ಕಲಾವಿದರಾಗಿ ಕುಕ್ಕೆಹಳ್ಳಿ ವಿಠಲ ಎನ್. ಪ್ರಭು, ಆರ್ಗೋಡು ಮೋಹನದಾಸ ಶೆಣೈ, ಮೇಲ್ಗಂಗೊಳ್ಳಿ ರವೀಂದ್ರ ಪೈ, ರಾಜ ತುಂಬೆ, ಯೋಗೀಶ ಡಾಂಗೆ, ನಿತಿನ್ ಪಾಟೀಲ್, ಸತೀಶ ಪ್ರಭು, ರಮಾಕಾಂತ, ವಾಸುದೇವ ಶೆಣೈ, ಕಡ್ತಲ ಕೃಷ್ಣ ನಾಯಕ್, ಗಣೇಶ ಪೈ ಮತ್ತು ಪ್ರಮೋದ ಕಾಮತ್ ವಿವಿಧ ಪಾತ್ರಗಳನ್ನು ನಿರ್ವಹಿಸಿದರು.