ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಬಿ.ವಿ.ಗೌಡ, ಜಿಲ್ಲಾ ಉಪಾಧ್ಯಕ್ಷ ಆನಂದರೆಡ್ಡಿ, ನಗರ ಘಟಕದ ಅಧ್ಯಕ್ಷ ಟಿ.ನಾಗರಾಜ್, ಮುಖಂಡರಾದ ಮಲ್ಲಿಕಾರ್ಜುನ, ಜೆ.ನಾಗರಾಜ, ಚಿನ್ನದೊರೆ, ರೇವಣಸಿದ್ದಪ್ಪ, ಹೇಮರೆಡ್ಡಿ, ಎಲ್.ನಾಗೇಶ್, ಅಯ್ಯಣ್ಣ, ನವೀನ್, ಜೆ.ರಾಘವೇಂದ್ರ, ಧರ್ಮ, ನಲ್ಲಾಪುರ ಹನುಮಂತಪ್ಪ, ಜೆ.ಮಲ್ಲಣ್ಣ, ಜಿ.ಶಿವಪ್ಪ, ದುರ್ಗೆಶ್, ಸತೀಶ್, ರಾಮಾಂಜಿನಿ, ಮಣಿ, ಜೆ.ಬಸವರಾಜ್ ಇದ್ದರು.