ದ್ವೈವಾರ್ಷಿಕ ವರದಿ ವಾಚನ ಮಾಡಲಾಯಿತು.ಅಖಿಲ ಭಾರತ ಅಂಚೆ ನೌಕರರ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ರಾಮರಾವ್, ಅಂಚೆ ಇಲಾಖೆ ಅಧಿಕಾರಿಗಳಾದ ಶ್ರೀನಿಧಿ, ಗಂಗಣ್ಣ, ಚಂದ್ರು ಸ್ವಾಮಿ, ’ಸರ್ವೇಜನ ಸುಖಿನೋ ಭವಂತು ಟ್ರಸ್ಟ್‘ನ ಕೆ.ಮಹೇಶ ಕುಮಾರ, ಮುಖಂಡರಾದಸೋಮಶೇಖರ, ಪ್ರಸಾದ ಬಾಬು, ಬಿ.ನಾಗರಾಜ, ಚೆನ್ನಬಸಪ್ಪ, ವಿ.ಬನ್ನೇಶ ಜವರಾಯಗೌಡ, ಜಾನಕೀರಾಮ್, ವಿ.ಕೃಷ್ಣಮೂರ್ತಿ, ಎಂ.ಸತೀಶ್, ಅಲ್ಲಾಸಾಬ್, ಪಿ.ಮಲ್ಲಿಕಾರ್ಜುನ, ಬಿ.ಆರ್.ಜಗದೀಶ್ ಇದ್ದರು.