ಸಚಿವ ಡಿ.ಕೆ. ಶಿವಕುಮಾರ, ಉಗ್ರಪ್ಪ ರ್ಯಾಲಿಗೆ ಗೈರು ಹಾಜರಾಗಿದ್ದರು. ಮುಖಂಡರಾದಅಬ್ದುಲ್ ವಹಾಬ್, ರತನ್ ಸಿಂಗ್, ಅಮಾಜಿ ಹೇಮಣ್ಣ, ಟಿಂಕರ್ ರಫೀಕ್, ನಿಂಬಗಲ್ ರಾಮಕೃಷ್ಣ, ಸಂದೀಪ್ ಸಿಂಗ್, ಮಧುರಚೆನ್ನ ಶಾಸ್ತ್ರಿ, ಗುಜ್ಜಲ್ ನಾಗರಾಜ್, ತಾರಿಹಳ್ಳಿ ವೆಂಕಟೇಶ, ಜಂಬುನಾಥ, ಕವಿತಾ ಈಶ್ವರ್ ಸಿಂಗ್, ಭಾಗ್ಯಲಕ್ಷ್ಮಿ ಭರಾಡೆ ಇದ್ದರು.