ನಾಟ್ಯ ಕಲಾ ಸಂಘದಿಂದ ಇಂದ್ರಾಣಿ ನಿರ್ದೇಶನದಲ್ಲಿ ಜನ ನಾಟ್ಯ, ಸಂತೋಷಿ ಸಂಗೀತಾಲಯದಿಂದ ರಾಜಲಕ್ಷ್ಮಿರಾವ್ ಮತ್ತು ಸಂಗಡಿಗರಿಂದ ಜನ ಸಂಗೀತ, ಸುಜಾತ ಕಲಾ ಟ್ರಸ್ಟ್ನಿಂದ ವಿಜಯೇಂದ್ರ ಕುಮಾರ್ ನಿರ್ದೇಶನದಲ್ಲಿ ನೃತ್ಯೋಲ್ಲಾಸ, ಮೆಟ್ರಿಕಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ತಿರುಮಲ ನಿರ್ದೇಶನದಲ್ಲಿ ನೃತ್ಯರೂಪಕ, ಅಂಕುರ ತಂಡದವರಿಂದ ‘ಕೋಕೋ ಕೋಳೀಕೆ ರಂಗ’ ಮಕ್ಕಳ ನಾಟಕ, ಆವಿಷ್ಕಾರ ತಂಡದಿಂದ ಪ್ರಗತಿಪರ ಗೀತೆಗಳು ಮತ್ತು ಸೃಜನ ಸಾಂಸ್ಕೃತಿಕ ಸಂಘಟನೆಯಿಂದ ‘ಅಪರಾಧಿ ಯಾರು’ ನಾಟಕ ಪ್ರಸ್ತುತಪಡಿಸಿದರು.