‘ರಾಜನಮಟ್ಟಿ ಪ್ರದೇಶದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದು, ಸುತ್ತಲೂ ಮುಳ್ಳು ಬೇಲಿ ಬೆಳೆದು ಪೊದೆ ನಿರ್ಮಾಣವಾಗಿದ್ದರಿಂದ ಸೋಮವಾರ ಜೆಸಿಬಿ ಯಂತ್ರದಿಂದ ತೆರವುಗೊಳಿಸಲಾಯಿತು. ರಾಜನಮಟ್ಟಿಯಲ್ಲಿ ಬೀದಿ ದೀಪ ವ್ಯವಸ್ಥೆಗೆ ವಿದ್ಯುತ್ ಕಂಬ ಅಗತ್ಯವಿದ್ದು, ಜೆಸ್ಕಾಂ ಸಿಬ್ಬಂದಿ ಸರ್ವೆ ಮಾಡಿದ್ದಾರೆ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೌಡ್ರು ಸುರೇಶ್ಗೌಡ ತಿಳಿಸಿದರು.