‘ಒಳ ಚರಂಡಿ ನಿರ್ಮಿಸುವ ವೇಳೆ ರಸ್ತೆಗಳನ್ನು ಅಗೆದು ಹಾಗೆ ಬಿಡಲಾಗಿದೆ. ರಸ್ತೆಯಲೆಲ್ಲ ತಗ್ಗು ಗುಂಡಿಗಳು ಬಿದ್ದಿವೆ. ಜನ ಓಡಾಡುವುದೇ ಕಷ್ಟವಾಗಿದೆ. ಆರೋಗ್ಯ ಉಪ ಕೇಂದ್ರ, ವ್ಯಾಯಾಮ ಶಾಲೆ, ಸುಸಜ್ಜಿತ ರಂಗ ಮಂದಿರ ಇದೆ. ಬಳಕೆಯಾಗದೆ ಪಾಳು ಬಿದ್ದಿವೆ. ಸುತ್ತಲೂ ಕಸ, ಮುಳ್ಳು, ಕಂಟಿಗಳು ಬೆಳೆದು ನಿಂತಿವೆ‘ ಎಂದು ತಿಳಿಸಿದರು.