ತಹಶೀಲ್ದಾರ್ ಎಚ್. ವಿಶ್ವನಾಥ್, ನಗರಸಭೆ ಪೌರಾಯುಕ್ತ ವಿ. ರಮೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ, ಡಿ.ವೈ.ಎಸ್.ಪಿ. ಲಕ್ಷ್ಮಿನಾರಾಯಣ, ಹಂಪಿ ಡಿ.ವೈ.ಎಸ್.ಪಿ. ಕೆ. ತಳವಾರ್, ಮುಸ್ಲಿಂ ಸಮಾಜದ ಮುಖಂಡರಾದ ಮೊಹಮ್ಮದ್ ಇಮಾಮ್ ನಿಯಾಜಿ, ಅಬ್ದುಲ್ ರಫಾಯ್, ಮೊಹಮ್ಮದ್ ಮುನೀರ್, ಫಹೀಮ್ ಬಾಷಾ, ಬಡಾವಲಿ, ಸಲೀಂ ಇದ್ದರು.