‘ತಲಾ ಒಂದು ಕಾರಿಗೆ ₹15,000 (ತಿಂಗಳಿಗೆ) ಬಾಡಿಗೆಯನ್ನೂ ಕೆಲವು ತಿಂಗಳು ಕೊಟ್ಟು, ನಂತರ ನಿಲ್ಲಿಸಿದ್ದ. ಆ ಬಗ್ಗೆ ವಿಚಾರಿಸಿದಾಗ, ‘ಹಣ ಕೇಳಿದರೆ ಜೀವ ಸಹಿತ ಬಿಡುವುದಿಲ್ಲ’ ಎಂದು ಬೆದರಿಕೆಯೊಡ್ಡಿದ್ದ. ಆ ಸಂಬಂಧ ರಾಘವೇಂದ್ರ ನೀಡಿದ್ದ ದೂರಿನಡಿ ಆತನನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು’ ಎಂದು ಅಣ್ಣಾಮಲೈ ತಿಳಿಸಿದರು.