ಲಾಠಿ ಏಟಿಗೆ ಹೊರಬಿತ್ತು ಕೊಲೆ ರಹಸ್ಯ: ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಉತ್ತರಪ್ರದೇಶದ ಪೊಲೀಸರಿಗೆ ಪಾರ್ವತಿಯ ದ್ವಂದ್ವ ಹೇಳಿಕೆಗಳಿಂದ ಅನುಮಾನ ವ್ಯಕ್ತವಾಗಿತ್ತು. ಅದರಂತೆ ಆಕೆಯನ್ನು ಠಾಣೆಗೆ ಕರೆತಂದು ಲಾಠಿ ರುಚಿ ತೋರಿಸಿದ್ದರು. ಆಗ ಪತಿಯನ್ನು ಕೊಲೆಗೈದಿದ್ದ ಬಗ್ಗೆ ಬಾಯಿಬಿಟ್ಟಿದ್ದಳು. ಬಳಿಕ ಸುರೇಂದ್ರನನ್ನು ಬಂಧಿಸಿದ್ದರು.