ನಟ ಸುಚೇಂದ್ರ ಪ್ರಸಾದ್, ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮೋಹನ್ ರಾಜಣ್ಣ, ಸಂಗೀತ ನಿರ್ದೇಶಕ ವಿ. ಮನೋಹರ್, ಪ್ರಕಾಶಕ ಭದ್ರಾವತಿ ರಾಮಾಚಾರಿ, ಕವಿ ಶಾಂತರಾಮ ಶೆಟ್ಟಿ, ಬಿಎಂಶ್ರೀ ಪ್ರತಿಷ್ಠಾನದ ಶಾಂತರಾಮ್, ದೊಡ್ಡರಂಗೇಗೌಡ ಅಭಿಮಾನಿ ಬಳಗದ ಅಧ್ಯಕ್ಷ ಉಪೇಂದ್ರ ಕುಮಾರ್, ಸಂಚಾಲಕ ಪರಮ್ ಗುಬ್ಬಿ ಭಾಗವಹಿಸಿದ್ದರು.