ಗುರುವಾರ, 31 ಜುಲೈ 2025
×
ADVERTISEMENT
ADVERTISEMENT

‘ಧರ್ಮಕ್ಕೆ ಪೆಟ್ಟು ಬಿದ್ದಾಗ ಧ್ವನಿಯೆತ್ತಿ’

ಶಾಸಕರಿಗೆ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಕರೆ
Published : 24 ಜೂನ್ 2023, 16:28 IST
Last Updated : 24 ಜೂನ್ 2023, 16:28 IST
ಫಾಲೋ ಮಾಡಿ
Comments
‘ಗೋ ರಕ್ಷಿಸಿ ಮತಾಂತರ ತಡೆಯಿರಿ’
‘ಮಹಾಸಭೆ ಕಟ್ಟಡ ನಿರ್ಮಾಣಕ್ಕೆ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ₹ 5 ಕೋಟಿ ಘೋಷಿಸಿದ್ದರು. ಸರ್ಕಾರ ಈ ಬಗ್ಗೆ ಕ್ರಮವಹಿಸಬೇಕು. ಗೋವುಗಳ ರಕ್ಷಣೆ ಹಾಗೂ ಬಲವಂತದ ಮತಾಂತರ ತಡೆಗೆ ಸರ್ಕಾರ ಆದ್ಯತೆ ನೀಡಬೇಕು. ಬಲವಂತದ ಮತಾಂತರ ತಡೆಯು ದೇಶದ ವೈವಿಧ್ಯತೆಯ ಭಾಗವೂ ಆಗಿದೆ’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು. ಇದಕ್ಕೆ ಸ್ಪಂದಿಸಿದ ದೇಶಪಾಂಡೆ ‘ಮತಾಂತರ ಹಾಗೂ ಗೋಹತ್ಯೆಯ ಬಗ್ಗೆ ಅಧಿವೇಶನದಲ್ಲಿ ನನಗೆ ಸರಿಕಂಡಂತೆ ಹೇಳುತ್ತೇನೆ. ಆ ಸ್ವಾತಂತ್ರ್ಯ ನಮ್ಮ ಪಕ್ಷದಲ್ಲಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT