‘ತಮಗಾದ ವಂಚನೆಯನ್ನು ಗಣೇಶ್
ಪ್ರಶ್ನಿಸಿದ್ದರು. ಬದಲಿ ನಿವೇಶನ ನೀಡುವುದಾಗಿ ನಟರಾಜ್ ಭರವಸೆ ನೀಡಿದ್ದ. ನಿಗದಿತ ಅವಧಿ ಮುಗಿದರೂ ಯಾವುದೇ ನಿವೇಶನ ನೀಡಿರಲಿಲ್ಲ. ಹಣವನ್ನೂ ವಾಪಸು ಕೊಟ್ಟಿರಲಿಲ್ಲ. ನೊಂದ ಗಣೇಶ್, ಠಾಣೆಗೆ ದೂರು ನೀಡಿದ್ದರು. ಇದಾದ ನಂತರ, 8 ಮಂದಿ ಪ್ರತ್ಯೇಕ ದೂರು ನೀಡಿದ್ದಾರೆ’ ಎಂದೂ ವಿವರಿಸಿದರು.