ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಮುಚ್ಚಲು ಹಾಗೂ ನೌಕರರ ಬದುಕು ಬೀದಿ ಪಾಲಾಗಲು ಜೆಡಿಎಸ್, ಬಿಜೆಪಿ ಹೊಣೆ. ಆದರೆ, ಬಿಜೆಪಿ ಜೆಡಿಎಸ್ ರಾಜಶೇಖರ ಬಿ.ಪಾಟೀಲ ಕಡೆ ಬೆರಳು ಮಾಡಿ ತೋರಿಸು ವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದ ಅವರು 371(ಜೆ) ಜಾರಿ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ ಎಂದು ಹೇಳಿದರು.