‘ಅಡುಗೆ ಅನಿಲ ಸಿಲಿಂಡರ್ ಸಾಗಿಸುತ್ತಿದ್ದ ಆಟೊ ಚಾಲಕ, ಕಾಮಾಕ್ಷಿಪಾಳ್ಯ ಬಳಿಯ ಕಾವೇರಿಪುರಕ್ಕೆ ಬಂದಿದ್ದ. ರಸ್ತೆ ಪಕ್ಕದಲ್ಲಿ ಇಳಿಜಾರಿನಲ್ಲಿ ಆಟೊ ನಿಲ್ಲಿಸಿ, ಹ್ಯಾಂಡ್ ಬ್ರೇಕ್ ಹಾಕದೇ ಇಳಿದು ಹೋಗಿದ್ದ. ಆಟೊ ಸಮೀಪದಲ್ಲೇ ಎಳನೀರು ಅಂಗಡಿ ಇತ್ತು. ಬಾಲಕಿ ಭುವನಾ, ತಾಯಿ ಜೊತೆಯಲ್ಲಿ ಎಳನೀರು ಕುಡಿಯಲು ಬಂದಿದ್ದಳು.’