ವಿಭಾಗವೇ ವಿಸರ್ಜನೆ!: ಕಾಮಗಾರಿ ಗುಣಮಟ್ಟ ಪರಿಶೀಲಿಸುತ್ತಿದ್ದ ಗುಣನಿಯಂತ್ರಣ ವಿಭಾಗವನ್ನು ಸಹ ವಿಸರ್ಜಿಸಿ, ಈ ಜವಾಬ್ದಾರಿಯನ್ನು ವೆಂಕಟೇಶ್ ಅವರು ತಮ್ಮ ಅಧೀನಕ್ಕೆ ವರ್ಗಾಯಿಸಿಕೊಂಡಿರುವುದರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ಇಲಾಖೆ, ಸಾರ್ವಜನಿಕ ಆಸ್ತಿ ಸೃಜನೆಗೆ ನಿಗದಿಯಾಗಿದ್ದ ಅನುದಾನ ಅಪವ್ಯಯವಾಗಲು ಕಾರಣರಾಗಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದೆ.