ಮಹಾಲಕ್ಷ್ಮಿ ಲೇಔಟ್ನ ಕುರುಬರಹಳ್ಳಿಯ ಹಿತೇಶ್ ಕುಮಾರ್ (19), ಅದೇ ಲೇಔಟ್ನ ಯಶೋದಾ ಬ್ಲಾಕ್ನ ವಿನೋದ್ (21) ಹಾಗೂ ನಾಗದೇವ ಹಳ್ಳಿ ಜಗಜ್ಯೋತಿ ಲೇಔಟ್ನ ವಿಷ್ಣುವರ್ಧನ್ (20) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ‘ಬಂಧಿತರಿಂದ ₹ 1.50ಲಕ್ಷ ಮೌಲ್ಯದ ಎರಡು ಬೈಕ್ ಹಾಗೂ 6 ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.