ಬೆಂಗಳೂರು: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ನಗರದಸುಮತಿ ಕುಮಾರ್ ಎಂಬುವರಿಗೆಯಶವಂತಪುರದಕೊಲಂಬಿಯಾಏಷ್ಯಾ ರೆಫರಲ್ಆಸ್ಪತ್ರೆಯು ಭಿನ್ನ ರಕ್ತದ ಗುಂಪಿನ ಎಬಿಒಐಮೂತ್ರಪಿಂಡಕಸಿಯನ್ನುಯಶಸ್ವಿಯಾಗಿನಡೆಸಿದೆ.
ಸ್ವತಃ ವೈದ್ಯರಾದಸುಮತಿ ಮಾರ್ಹೃದ್ರೋಗ, ಮಧುಮೇಹಮತ್ತುಅಧಿಕರಕ್ತದೊತ್ತಡದಿಂದಬಳಲುತ್ತಿದ್ದರು. ಮಾರ್ಚ್ ತಿಂಗಳಲ್ಲಿ ಸಮಸ್ಯೆ ಹೆಚ್ಚಾದ ಕಾರಣ ವೈದ್ಯರು ಮೂತ್ರಪಿಂಡ ಕಸಿಮಾಡಿಸಿಕೊಳ್ಳುವಂತೆ ಸಲಹೆನೀಡಿದ್ದರು. ಸಂಬಂಧಿಕರುಮೂತ್ರಪಿಂಡ ದಾನಮಾಡಲು ಮುಂದೆಬರಲಿಲ್ಲ. ಕೊನೆಗೆ ಪತ್ನಿಯೇ ಮೂತ್ರಪಿಂಡದಾನ ಮಾಡಿದರು.
‘ದಾನಿಗಳು ಹಾಗೂ ಕಸಿ ಮಾಡಿಸಿಕೊಂಡವರು ವಿಭಿನ್ನರಕ್ತದಗುಂಪುಗಳನ್ನುಹೊಂದಿದ್ದರಿಂದ ಕಸಿ ಸವಾಲಿನ ಕೆಲಸವಾಗಿತ್ತು’ ಎಂದು ಆಸ್ಪತ್ರೆಯ ವೈದ್ಯ ದೀಪಕ್ಕುಮಾರ್ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.