‘ಬೇರೆಯವರ ತಟ್ಟೆಗೆ ನಾವು ಕೈ ಹಾಕುವುದಿಲ್ಲ. ನಮಗೆ ಸಿಗಬೇಕಾದ ಅನ್ನವನ್ನು ಉಂಡ ಜನರೇ ಈಗಲಾ ದರೂ ಒಳ ಮೀಸಲಾತಿಗೆ ಅವಕಾಶ ಕೊಡಬೇಡಿ, ನಮ್ಮ ಹೋರಾಟ ಅನ್ಯ ಪರಿಶಿಷ್ಟರ ವಿರುದ್ಧ ಅಲ್ಲ, ಅನ್ಯಾಯದ ವಿರುದ್ಧ. ಸದಾಶಿವ ಆಯೋಗದ ವರದಿಯನ್ನುಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರ ಮಂಡಿಸಬೇಕು. ಚರ್ಚೆ ನಡೆಸಿ ಕೇಂದ್ರಕ್ಕೆ ಕಳುಹಿಸಬೇಕು’ ಎಂದು ಸ್ವಾಮೀಜಿ ಒತ್ತಾಯಿಸಿದರು.