ಸಂಸ್ಕೃತಿ ಸೌರಭ ಟ್ರಸ್ಟ್ ನಗರದಲ್ಲಿ ಭಾನುವಾರ ಹಮ್ಮಿಕೊಂಡ ರಾಜ್ಕುಮಾರ್ ಗೀತೋತ್ಸವ ಸಮಾರಂಭದಲ್ಲಿ ಕನ್ನಡ ಪರ ಹೋರಾಟಗಾರ ರಾಜು ಸಿ. ಚಾಮರಾಜಪೇಟೆ, ಡಾ.ರಾಜ್ಕುಮಾರ್ ಕಲಾಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಜಯರಾಮರಾಜು ಹಾಗೂ ಕೃಷ್ಣದೇವರಾಯ ಕನ್ನಡ ಅಭಿವೃದ್ಧಿ ಕಲಾ ಸಂಘದ ಅಧ್ಯಕ್ಷ ವಿ. ರಾಮದಾಸ್ ಅವರಿಗೆ ‘ಡಾ.ರಾಜ್ಕುಮಾರ್ ಅಭಿಮಾನಿ ಪುರಸ್ಕಾರ’ ಪ್ರದಾನ ಮಾಡಿದರು.