ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ತರಬೇತಿಗೆ ಚಾಲನೆ ನೀಡಿದರು. ಬುದ್ಧ ಐಎಎಸ್ನ ಮುಖ್ಯಸ್ಥ ರಘು, ಸಂಯೋಜಕರಾದ ಚೆ. ಬಾಲು, ಕೋಟಿಗಾನಹಳ್ಳಿ ರಾಮಯ್ಯ, ಚಿದಾನಂದ, ಕೆಎಎಸ್ ಅಧಿಕಾರಿ ಅರ್ಜುನ್ ಒಡೆಯರ್, ಮುರಳಿ ಮೋಹನ್ ಕಾಟಿ ಇದ್ದರು.