ಅಂಗವಿಕಲರ ಕಲ್ಯಾಣ ಇಲಾಖೆಯ ಆಯುಕ್ತ ದಾಸ್ ಸೂರ್ಯವಂಶಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಸಿದ್ದೇಶ್ವರ್, ಓಂ ಸೇವಾ ಕೇಂದ್ರದ ಸಂಸ್ಥಾಪಕ ಸಿ.ಎನ್. ಕೃಷ್ಣ, ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿ ಸಂಯೋಜಕ ಎಸ್.ಕೆ. ಅನಂತ, ‘ಅಟೊಮನ್ ಲೀವ್ಸ್’ ಪ್ರಿ ಸ್ಕೂಲ್ ಬ್ರ್ಯಾಂಡ್ ಸಹಸಂಸ್ಥಾಪಕ ಶರತ್ ಕದ್ರಿ, ಪತ್ರಕರ್ತ ಹರಿಪ್ರಸಾದ್, ಎಲ್ ಆ್ಯಂಡ್ ಟಿ ಹಿರಿಯ ಉಪಾಧ್ಯಕ್ಷ ನಿತಿನ್ ಮೆಹ್ತಾ, ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಅಧ್ಯಕ್ಷ ನಾಗರಾಜ್ ಎಂ., ಪ್ರಧಾನ ಕಾರ್ಯದರ್ಶಿ ಗೌತಮ್ ಪ್ರಕಾಶ್ ಅಗರ್ವಾಲ್, ವ್ಯವಸ್ಥಾಪಕ ಟ್ರಸ್ಟಿ ಶೈನಿ ಪೌಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.