‘ಬ್ಯಾಂಕಿಗೆ ನಷ್ಟ ಉಂಟು ಮಾಡುವ ಉದ್ದೇಶದಿಂದ ಗ್ರಾಹಕರಾದ ಜಸ್ವಂತ್ ರೆಡ್ಡಿ, ರಂಜಿತ ರೆಡ್ಡಿ, ಅಶೋಕ್ ರೆಡ್ಡಿ, ಮಿಸಸ್ ಮೆಗಾ ಟೆಕ್ ಕಂಪನಿಯ ಮುಖ್ಯಸ್ಥರು ಮತ್ತು ನವೀನ್ ಮತ್ತಿತರರ ಜೊತೆ ಸೇರಿ ಸಂಚು ನಡೆಸಿ ನಂಬಿಕೆ ದ್ರೋಹ ಎಸಗಿದ್ದಾರೆ. ಆದ್ದರಿಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಸಂತೋಷ್ ಉಲ್ಲೇಖಿಸಿದ್ದಾರೆ.